ಯತ್ರಾ ಸುಹಾರ್ದ: ಸುಕೃತೋಮದಂತಿ ವಿಹಾಯ ರೋಗಂ ತನ್ವ: ಸ್ವಾಯಾ:|
ಅಶ್ಲೋಣಾ ಅಂಗೈರಹ್ರುತಾ: ಸ್ವರ್ಗೇ ತತ್ರ ಪಶ್ಯೇಮ ಪಿತರೌಚ ಪುತ್ರಾನ್||
[ಅಥರ್ವ.೬.೧೨೦.೩]
ಅರ್ಥ: ಎಲ್ಲಿ ಉತ್ತಮ ಹೃದಯ ಉಳ್ಳವರೂ,ಉತ್ತಮ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರೂ,ತಮ್ಮ ಶರೀರವನ್ನು ರೋಗ ರಹಿತವನ್ನಾಗಿ ಇಟ್ಟುಕೊಂಡವರು ಇರುತ್ತಾರೋ, ಅಲ್ಲಿ ಅವರು ಆನಂದವನ್ನು ಅನುಭವಿಸುತ್ತಾರೆ. ಅವರು ಅಂಗವಿಕಲತೆಗಳಿಲ್ಲದವರಾಗಿ, ವಕ್ರತೆಗಳಿಲ್ಲದವರಾಗಿ,ತಂದೆ-ತಾಯಿ ಹಾಗೂ ಮಕ್ಕಳೊಡನೆ ಸ್ವರ್ಗ ಸಮಾನ ಮನೆಯಲ್ಲಿರುವುದನ್ನು ನೋಡೋಣ.
ಕೃಪೆ: ಪಂ.ಸುಧಾಕರ ಚತುರ್ವೇದಿಯವರ ವೇದೋಕ್ತ ಜೀವನ ಪಥ.
No comments:
Post a Comment